ಶ್ರಾವಣದಲ್ಲಿ ‘ಶ್ರೀನಿವಾಸ ಕಲ್ಯಾಣ
Posted date: 17 Thu, Jul 2014 – 10:48:52 AM

ಮಾರ್ಸ್ಇಂಕ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಚಿತ್ರಶ್ರೀನಿವಾಸ ಕಲ್ಯಾಣಶ್ರಾವಣ(ಆಗಸ್ಟ್)ದಲ್ಲಿ ಆರಂಭವಾಗಲಿದೆ. ಹಿಂದೆಸಿಂಪ್ಲಿ ಕೈಲಾಸಂಎಂಬ ಕಿರುಚಿತ್ರ ಹಾಗೂ ಸೂಪರ್ಸ್ಟಾರ್ ಉಪೇಂದ್ರ ಅಭಿನಯದಟೋಪಿವಾಲಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸ್(ಶ್ರೀನಿ) ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಿರ್ದೇಶಕರಾಗಿದ್ದ ಶ್ರೀನಿವಾಸ್ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ನಿಖಿಲಾರಾವ್, ಅಚ್ಯುತರಾವ್, ಸಂಜಯ್ಶಾಸ್ತ್ರಿ, ದಿವ್ಯಾವೆಂಕಟರಾಂ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಶ್ರೀನಿವಾಸ್ ಅವರೇ ಕಥೆ, ಚಿತ್ರಕಥೆ ಬರೆದಿರುವ ಚಿತ್ರದ ಚಿತ್ರೀಕರಣ ಬೆಂಗಳೂರು, ಸಕಲೇಶಪುರ, ಕೊಡಚಾದ್ರಿ, ಚಾರ್ಮುಡಿ ಮುಂತಾದ ಕಡೆ ಎರಡು ಹಂತಗಳಲ್ಲಿ ನಡೆಯಲಿದೆ. ಅಶ್ವಿನ್ ಕದಂಬೂರ್ ಛಾಯಾಗ್ರಹಣ, ರಘುತಾಣಿ ಸಂಗೀತ ನಿರ್ದೇಶನ, ಇಮ್ರಾನ್ ನೃತ್ಯ ನಿರ್ದೇಶನ ಹಾಗೂ  ವಿಕ್ರಂಶ್ರೀಧರ್ ಅವರ ಸಂಕಲನಶ್ರೀನಿವಾಸ ಕಲ್ಯಾಣಚಿತ್ರಕ್ಕಿದೆ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed